Skip to main content

Posts

Showing posts from 2017

ಅಲ್ತಾಫ್ ಕುಂಪಲ ಇವರನ್ನು ಉಳ್ಳಾಲ ಕೋಡಿ ದೋಟದ ಅಲ್ ಮಸ್ಜಿದುಲ್ ಮಾಲಿಕ್ ಮತ್ತು ಇಶಾಅತುಸ್ಸುನ್ನಃ ಮದ್ರಸ ಆಡಳಿತ ಸಮಿತಿ ವತಿಯಿಂದ ಸನ್ಮಾನ

ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ ಇವರನ್ನು ಉಳ್ಳಾಲ ಕೋಡಿ ದೋಟದ ಅಲ್ ಮಸ್ಜಿದುಲ್ ಮಾಲಿಕ್ ಮತ್ತು ಇಶಾಅ...

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ ರವರಿಗೆ ಸನ್ಮಾನ

ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ ಇವರನ್ನು ಉಳ್ಳಾಲ ಪೇಟೆ ಸಮುದಾಯ ಭವನದಲ್ಲಿ ನಡೆದ ಎಸ್ಸೆಸ್ಸೆಫ್ ಉಳ...

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಮಾದರಿ ಮೌಲಿದ್ ಮಜ್ಲಿಸ್ ಮತ್ತು ಸನ್ಮಾನ ಸಮಾರಂಭ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಮಾದರಿ ಮೌಲಿದ್ ಮಜ್ಲಿಸ್ ಮತ್ತು ಸನ್ಮಾನ ಸಮಾರಂಭ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಸಹಿಷ್ಣುತೆಯ ಪ್ರವಾದಿ ಸ.ಅ ಎಂಬ ಘೋಷ ...

"ಪುಣ್ಯ ರಬೀಉಲ್ ಅವ್ವಲ್ ಗೆ ಸ್ವಾಗತ"  ಪ್ರಯುಕ್ತ ಮಾರ್ಗತಲೆ ಮಸೀದಿಯಿಂದ ಅಳೇಕಲ ದರ್ಗಾದವರೆಗೆ ಪರಿಸರ  "ಸ್ವಚ್ಚತಾ ಕಾರ್ಯಕ್ರಮ"

ಎಸ್ ವೈ ಎಸ್ ಅಳೇಕಲ, ಮಾರ್ಗತಲೆ, ಮಂಚಿಲ ಮೊಹಲ್ಲಾವನ್ನೊಳಗೊಂಡ SYS ಅಳೇಕಲ ಬ್ರಾಂಚ್  ವತಿಯಿಂದ. "ಪುಣ್ಯ ರಬೀಉಲ್ ಅವ್ವಲ್ ಗೆ ಸ್ವಾಗತ"  ಪ್ರಯುಕ್ತ ಮಾರ್ಗತಲೆ ಮಸೀದಿಯಿಂದ ಅಳೇಕಲ ದರ್ಗಾದವರೆಗೆ ಪರಿಸರ  "ಸ್ವಚ್ಚತಾ ಕಾರ್ಯಕ್ರಮ" ನಡೆಯಿತು . ಎಸ್ ವೈ ಎಸ್ ದ.ಕ ಜಿಲ್ಲಾ ಸಮಿತಿಯ ಕೋಶಾಧಿಕಾರಿ  ಹನೀಫ್ ಹಾಜಿ ಉಳ್ಳಾಲ. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ಸ್ಥಳೀಯ ನಗರ ಸಭಾ ಸದಸ್ಯರಾದ ಅಬ್ದುಲ್ ಫತ್ತಾಖ್ ಸಹಿತ ಹಲವು ಗಣ್ಯರು ಹಾಗು ಎಸ್ ವೈ ಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರು ಭಾಗವಹಿಸಿದ್ದರು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಮಾಸಂಪ್ರತಿ ನಡೆಸಲ್ಪಡುವ ದೀನೀ ದಅವಾ ತರಗತಿ 

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಮಾಸಂಪ್ರತಿ ನಡೆಸಲ್ಪಡುವ ದೀನೀ ದಅವಾ ತರಗತಿ ಉಳ್ಳಾಲ ಮಾಸ್ತಿಕಟ್ಟೆಯ ಇಸ್ಲಾಮಿಕ್ ನಾಲೇಜ್ ಸೆಂಟರ್ ನಲ್ಲಿ ನಡೆಯಿತು.  ಸುನ್ನೀ ಜಂಇಯ್ಯತುಲ್ ಉಲಮಾ ತಲಪಾಡಿ ಝೋನ್ ಇದರ ಉಪಾಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ಸಂಘಟನಾ ತರಗತಿ ನಡೆಸಿದರು. ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸೆಂಟರ್ ಅಧೀನದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಆಶ್ರಯದಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಮುಅಲ್ಲಿಮ್ ಒಬ್ಬರ ಮನೆ ನಿರ್ಮಾಣ ಕಾಮಗಾರಿಗೆ ಸಿಮೆಂಟ್ ವಿತರಣಾ ಕಾರ್ಯಕ್ರಮ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗ ನಡೆಸುತ್ತಿರುವ ಬಡ ನಿರ್ಗತಿಕರ ಕಣ್ಣೀರೊಪ್ಪುವ ಸಾಂತ್ವನ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ದ.ಕ ಜಿಲ್ಲಾ ಎಸ್ ವೈ ಎಸ್ ಕೋಶಾಧಿಕಾರಿ ಬಿ.ಜಿ ...

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ವತಿಯಿಂದ ಬಡ ಕುಟುಂಬಕ್ಕೆ ಸಾಂತ್ವನ ಮತ್ತು ಸಹಾಯ

ವಿಟ್ಲದಲ್ಲಿರುವ ಕುಟುಂಬವೊಂದರ ಏಕೈಕ ಆಧಾರ ಸ್ತಂಭವಾಗಿದ್ದ ಮನೆಯ ಯಜಮಾನ ಮರಣ ಹೊಂದಿದಾಗ ಕುಟುಂಬದ ಮುಂದಿನ ಜೀವನಾಧಾರಕ್ಕೆ ದಿಕ್ಕು ತೋಚದಿದ್ದಾಗ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ಸಮಿತಿಯು ...