Skip to main content

Posts

Showing posts from April, 2017

ವೈವಾಹಿಕ ಬದುಕಿಗೆ ಪಾದಾರ್ಪಣೆಗೈದ ಶಿಹಾಬುದ್ದೀನ್ ಅಕ್ಕರೆಕೆರೆ ಇವರಿಗೆ ಸನ್ಮಾನ

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಇವರ ತಮ್ಮ ಶಿಹಾಬುದ್ದೀನ್ ಅಕ್ಕರೆಕೆರೆ ಸುರಸುಂದರ ಕೋಟ್ಯಾನುಕೋಟಿ ನಿರೀಕ್ಷೆಯೊಂದಿಗೆ ವೈವ...

ಮೌಲಿದು ಮಿಹ್ರಾಜಿನ್ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಸಮ್ಮಿಲನ ಹಾಗು ತಹ್ಲೀಲ್ ಸಂಗಮ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಜಂಟಿ ಆಶ್ರಯದಲ್ಲಿ ಮೌಲಿದು ಮಿಹ್ರಾಜಿನ್ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಸಮ್ಮಿಲನ ಹಾಗು ತಹ್ಲೀಲ್ ಸಂಗಮ ಕೈಕೋವಿನ ಇಲ್ಯಾಸ...

ಸುಂದರಭಾಗ್ : ನೀರಿನ ಪೈಪ್ ಲೈನ್ ಅಳವಡಿಕೆ

SYS ಸುಂದರಭಾಗ್ ಬ್ರಾಂಚ್ ಹಾಗು SSF ಸುಂದರಭಾಗ್ ಶಾಖೆಯ ವತಿಯಿಂದ ನೀರಿನ ವ್ಯವಸ್ಥೆ ಇಲ್ಲದ ಕಡು ಬಡ ಕುಟುಂಬಕ್ಕೆ ಲೈನ್ ನೀರಿನ ಪೈಪ್ ಲೈನ್ ವ್ಯವಸ್ಥೆಯನ್ನು ಅಳವಡಿಸಲಾಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ...

ಉಳ್ಳಾಲ : ಬಡ ಕುಟುಂಬದ ಹೆಣ್ಣಿನ ಮದುವೆಗೆ ಧನ ಸಹಾಯ

ಉಳ್ಳಾಲ : SYS ಉಳ್ಳಾಲ ಸೆಂಟರ್ ಹಾಗು SSF ಉಳ್ಳಾಲ ಸೆಕ್ಟರ್ ಜಂಟಿ ಆಶ್ರಯದಲ್ಲಿ ಒಂದು ಬಡ ಕುಟುಂಬದ ಹೆಣ್ಣಿನ ಮದುವೆಗೆ 16,000 ರೂಪಾಯಿ ಧನ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ...

ಅಕ್ಕರೆಕೆರೆ : ಎಸ್ ವೈ ಎಸ್, ಎಸ್ಸೆಸ್ಸೆಫ್ ವಿಶೇಷ ಸಭೆ

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಅಕ್ಕರೆಕೆರೆಯ ಎಸ್ಸೆಸ್ಸೆಫ್, ಎಸ್ ವೈ ಎಸ್ ಕಛೇರಿಯ ಪುನರ್ ನವೀಕರಣದ ಅಂಗವಾಗಿ ವಿಶೇಷ ಸಮಿತಿ ಸಬೆ ಎಸ್ ವೈ ಎಸ್ ಬ್ರಾಂಚ್ ಅಧ್ಯಕ್ಷರಾದ ಅಬ್ದುಸ್ಸಮದ್ ಹಳೆಕೋಟೆ ಇವರ ಅಧ್ಯಕ್ಷತೆಯಲ್ಲಿ ಶಾಖಾ ಕಛೇರಿಯಲ್ಲಿ ನಡೆಯಿತು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ಸೆಸ್ಸೆಫ್ ಶಾಖಾಧ್ಯಕ್ಷ ಸಿರಾಜುದ್ದೀನ್, ಬ್ರಾಂಚ್ ಕೋಶಾಧಿಕಾರಿ ಅಬ್ದುರ್ರಹ್ಮಾನ್, ಬ್ರಾಂಚ್ ಉಪಾಧ್ಯಕ್ಷರಾದ ಅಬ್ದುಲ್ಲತೀಫ್ ಹಾಗು ಖಾಲಿದ್, ಬ್ರಾಂಚ್ ಜೊತೆ ಕಾರ್ಯದರ್ಶಿಗಳಾದ ಎಸ್ ಎಂ ಶರೀಫ್ ಹಾಗು ಅಶ್ರಫ್, ಶಾಖಾ ಪ್ರಧಾನ ಕಾರ್ಯದರ್ಶಿ ಆಸಿಫ್, ಖಾಖೆಯ ಉಪಾಧ್ಯಕ್ಷರಾದ ಶಾಹುಲ್ ಹಮೀದ್ ಜೌಹರಿ ಹಾಗು ಮನ್ಸೂರ್, ಯೂನುಸಾಕ, ಸಿದ್ದೀಖ್, ಮನ್ಸೂರ್ ಹಳೆಕೋಟೆ, ಅಬೂಬಕರ್ ಹಳೆಕೋಟೆ, ಬದ್ರುದ್ದೀನ್ ಭಾಗವಹಿಸಿದ್ದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು.