ಕರ್ನಾಟಕ ರಾಜ್ಯ ಸುನ್ನೀ ಸಂಘಟನೆಗಳ ಆಸ್ಥಾನ ನಿರ್ಮಾಣದ ಸಹಾಯ ಫಂಡ್ ಪುಸ್ತಕದ ಪ್ರತಿಯನ್ನು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ನಾಯಕರು ಅಧೀನ ಬ್ರಾಂಚುಗಳಿಗೆ ವಿತರಿಸಿದರು. ಚಿತ್ರದಲ್ಲಿ ಸೆಂಟರ್ ನಾಯಕರು ಎಸ್ ವೈ ಎಸ್ ಪಟ್ಲ ಬ್ರಾಂಚ್ ಕಾರ್ಯಕಾರಿ ಸಮಿತಿ ಸದಸ್ಯರಾದ ಮೊಯ್ದಿನ್ ಪಟ್ಲರವರಿಗೆ ಹಸ್ತಾಂತರಿಸುವುದನ್ನು ಕಾಣಬಹುದು.
ಇದು SYS ಉಳ್ಳಾಲ ಸೆಂಟರಿನ ಅಧಿಕ್ರತ ಬ್ಲಾಗ್ ಆಗಿದೆ.ಇದರಲ್ಲಿ SYS ಉಳ್ಳಾಲ ಸೆಂಟರ್ ಮತ್ತು ಇದರ ಅಧೀನ ಬ್ರಾಂಚುಗಳ ಕಾರ್ಯಕ್ರಮಗಳು, ವರದಿಗಳು ಹಾಗೂ ಫೋಟೋಸ್ ಗಳು ಲಭ್ಯವಾಗಲಿದೆ