Skip to main content

Posts

Showing posts from May, 2021

ಚಂಡಮಾರುತ ಭೀತಿ, ಜಾಗ್ರತೆ ಪಾಲಿಸಿ

 ಚಂಡಮಾರುತ ಭೀತಿ, ಜಾಗ್ರತೆ ಪಾಲಿಸಿ ಕರಾವಳಿಯಾದ್ಯಂತ ಚಂಡಮಾರುತ ಮತ್ತು ಮಳೆಯ ಆರ್ಭಟ ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಅಪಾಯದ ಮುನ್ಸೂಚನೆ ಇರುವ ಮನೆ, ಪ್ರದೇಶದ ಜನರು ಆದಷ್ಟು ಜಾಗ್ರತೆ  ವಹಿಸಬೇಕು ಎಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸೂಚಿಸುತ್ತಿದೆ. ಅಲ್ಲಾಹನು ನಮ್ಮನ್ನು, ನಮ್ಮ ಕುಟುಂಬ, ಬಂಧು ಮಿತ್ರಾದಿಗಳನ್ನು ಎಲ್ಲಾ ಆಪತ್ತು, ಮುಸೀಬತುಗಳಿಂದ ರಕ್ಷೆ ನೀಡಲಿ. ಆಮೀನ್. ಎಸ್ ವೈ ಎಸ್ ಉಳ್ಳಾಲ ಸೆಂಟರ್