Skip to main content

Posts

Showing posts from September, 2021

SYS ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಮತ್ತು ಸದಸ್ಯರು.

 SYS ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಮತ್ತು ಸದಸ್ಯರು. ♦️ ಪದಾಧಿಕಾರಿಗಳು ♦️ 🔹 ಅಧ್ಯಕ್ಷರು 🔹 ಅಬೂಬಕರ್ ಸಿದ್ದೀಕ್ 9845460425 🔹 ಪ್ರಧಾನ ಕಾರ್ಯದರ್ಶಿ 🔹 ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ 8105745760 🔹 ಕೋಶಾಧಿಕಾರಿ 🔹 ಶಬೀರ್ ಪೇಟೆ 9986076436 🔹 ಉಪಾಧ್ಯಕ್ಷರು 🔹 ಮನ್ಸೂರ್ ಅಹ್ಮದ್ ಹಳೆಕೋಟೆ 9342523263 🔹 ಶಿಕ್ಷಣ ಹಾಗು ದಅವಾ ಕಾರ್ಯದರ್ಶಿ 🔹 ಅಶ್ರಫ್ ಝುಹ್ರಿ 8453275477 🔹 ಸಾಂತ್ವನ ಹಾಗು ಇಸಾಬಃ ಕಾರ್ಯದರ್ಶಿ 🔹 ಖಾಲಿದ್ ಅಕ್ಕರೆಕೆರೆ 9686300195 🔹 ಸಂಘಟನಾ ಕಾರ್ಯದರ್ಶಿ 🔹 ಸತ್ತಾರ್ 7411941969, 7829563987 ♦️ ಕಾರ್ಯಕಾರಿ ಸಮಿತಿ ಸದಸ್ಯರು ♦️ ಮುಹಮ್ಮದ್ ಮದನಿ  9741477981 ಹಸನ್ ಬಾವ ಹಾಜಿ  9900831774 ಹಂಝ ಹಳೆಕೋಟೆ  7760699250 ಅಬ್ದುಲ್ ರಹ್ಮಾನ್ ಅಕ್ಕರೆಕೆರೆ  9036685371 ಅಬ್ದುಲ್ ಅಝೀಝ್ ಉಸ್ತಾದ್ 9901406402 ಮುಹಮ್ಮದ್ ಇಕ್ಬಾಲ್  7795415101 ಕುತ್ತಾರ್ ಮುಹಮ್ಮದ್ ಅಬೂಬಕರ್ 9108776810 ಯೂನುಸಾಕ  8147932128 ಫಾರೂಕ್ ಅಕ್ಕರೆಕೆರೆ 8951099465 ಖಲೀಲ್ ಹಳೆಕೋಟೆ 9108630796 ♦️ ಸದಸ್ಯರು ♦️ ಮುಹಮ್ಮದಾಕ ಹಳೆಕೋಟೆ 9980208975 ರವೂಫ್ ಅಕ್ಕರೆಕೆರೆ ಡ್ರೆಸ್ ಶಾಪ್ 8123862845 ಯು.ಕೆ ಹಸೈನಾರ್ 9611861349 ರಫೀಕ್ ಹಳೆಕೋಟೆ 9986474395 ಉಮರ್ ಖಾಸಿಂ ಹಳೆಕೋಟೆ 8123725456 ಹಮೀದ್ ಹಳ...

ಎಸ್ ವೈ ಎಸ್ ಪಟ್ಲ ಬ್ರಾಂಚ್ ಮಹಾಸಭೆ

ಎಸ್ ವೈ ಎಸ್ ಪಟ್ಲ ಬ್ರಾಂಚ್ ಮಹಾಸಭೆ ಪಟ್ಲ ಉಪ್ಪಿನಗೂಡು ಎಸ್ಸೆಸ್ಸೆಫ್ ಕಛೇರಿಯಲ್ಲಿ ಮೊಯ್ದಿನ್ ಪಟ್ಲರವರ ಅಧ್ಯಕ್ಷತೆಯಲ್ಲಿ ಜರುಗಿತು. ಪಟ್ಲ ತಖ್ವಾ ಜುಮಾ ಮಸೀದಿ ಖತೀಬರಾದ ಎಂ.ಸಿ ಮುಹಮ್ಮದ್ ಫೈಝಿ ಮೋಙಂ ದುಆ ನೆರವೇರಿಸಿ ಸಭೆಗೆ ಚಾಲನೆ ನೀಡಿ ಹಿತೋಪದೇಶ ನೀಡಿದರು. ಸಭೆಯಲ್ಲಿ ವರದಿ ಹಾಗು ಲೆಕ್ಕಪತ್ರ ಮಂಡಿಸಿ ಅಂಗೀಕಾರ ಪಡೆಯಲಾಯಿತು.ಚುನಾವಣಾ ವೀಕ್ಷಕರಾಗಿ ಆಗಮಿಸಿದ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಹಾಗು ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ರವರ ನೇತ್ರತ್ವದಲ್ಲಿ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.ನೂತನ ಅಧ್ಯಕ್ಷರಾಗಿ ಮೊಯ್ದಿನ್ ಬಿ ಪಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಪಟ್ಲ, ಕೋಶಾಧಿಕಾರಿಯಾಗಿ ಮುಸ್ತಫ ಫ್ರೂಟ್ಸ್ ಪುನರಾಯ್ಕೆಯಾದರು.ಉಪಾಧ್ಯಕ್ಷರಾಗಿ ಇಸಾಕ್ ಹಾಜಿ, ದಅವಾ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್, ಇಸಾಬಃ ಕಾರ್ಯದರ್ಶಿಯಾಗಿ ಶೌಕತ್ ಅಲಿ ಆಯ್ಕೆಯಾದರು.ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಸನ್, ಅಬೂಬಕರ್ ಆಟೋ, ಮುಸ್ತಫ ಮುಡಿಪೊಡಿ, ಹೈದರ್, ಹಮೀದ್ ಆಯ್ಕೆಯಾದರು.ಸಂಟರ್ ಕೌನ್ಸಿಲರುಗಳಾಗಿ ಹೈದರ್, ಅಬೂಬಕರ್ ಆಟೋ ಆಯ್ಕೆಯಾದರು. ಪ್ರಸ್ತುತ ಸಭೆಯಲ್ಲಿ ಪಟ್ಲ ಬ್ರಾಂಚ್ ಸದಸ್ಯರುಗಳು ಉಪಸ್ಥಿತರಿದ್ದರು.  

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಉಚಿತ ಪ್ರಥಮ ಹಾಗು ದ್ವಿತೀಯ ಡೋಸ್ ಕೋವಿಡ್ ಲಸಿಕಾ ಕಾರ್ಯಕ್ರಮ

ದ.ಕ ಜಿಲ್ಲಾಡಳಿತ ಹಾಗು ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ ಇದರ ಸಹಭಾಗಿತ್ವದಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಯು.ಟಿ ಖಾದರ್ ಇವರ ಸಹಕಾರದೊಂದಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಮ್ಮಿಕೊಂಡ ಉಚಿತ ಪ್ರಥಮ ಹಾಗು ದ್ವಿತೀಯ ಡೋಸ್ ಕೋವಿಡ್ ಲಸಿಕಾ ಕಾರ್ಯಕ್ರಮ ಉಳ್ಳಾಲ ಆಝಾದ್ ನಗರದ ಹೆಣ್ಮಕ್ಕಳ ಹಝ್ರತ್ ಶಾಲೆಯಲ್ಲಿ  ಇಂದು ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ದುಆ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಪ್ರಥಮ ಹಾಗು ದ್ವಿತೀಯ ಡೋಸ್ ಲಸಿಕೆ ನೀಡುವ ಕಾರ್ಯಕ್ರಮ ಸಂಜೆ ತನಕ ಮುಂದುವರಿಯಿತು. ಉಳ್ಳಾಲ ಸೆಂಟರ್ ವ್ಯಾಪ್ತಿಯ ನಾಗರಿಕರು ಇದರ ಸದುಪಯೋಗ ಪಡೆದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಕಾರ್ಯಕ್ರಮದ ಉಸ್ತುವಾರಿ ವಹಿಸಿ ನಿರ್ವಹಣೆ ಮಾಡಿದರು. ಪ್ರಸ್ತುತ ಲಸಿಕಾ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ ಇದರ ವೈದ್ಯರಾದ ವಿದ್ಯಾ ಸಾಗರ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಗೌರವಾಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್, ಎಸ್ ವೈ ಎಸ್ ರಾಜ್ಯ ಸದಸ್ಯರಾದ ಹನೀಫ್ ಹಾಜಿ ಉಳ್ಳಾಲ, ಉಳ್ಳಾಲ ನಗರಸಭಾ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಸ್ಥಳೀಯ ಕೌನ್ಸಿಲರ್ ಅಶ್ರಫ್ ಆಝಾದ್ ನಗರ, ಆಝಾದ್ ನಗರ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಫ್ಯಾನ್ಸಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶ...

ಮಂಚಿಲ ಬ್ರಾಂಚ್ ಮಹಾಸಭೆ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಮಂಚಿಲ ಬ್ರಾಂಚ್ ಇದರ ಮಹಾಸಭೆ ಮಂಚಿಲ ಮದ್ರಸ ಹಾಲಿನಲ್ಲಿ ಬ್ರಾಂಚ್ ಅಧ್ಯಕ್ಷರಾದ ಸಯೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಂಚಿಲ ಜುಮಾ ಮಸೀದಿ ಖತೀಬರಾದ ಅಶ್ರಫ್ ಸಅದಿ ನೆಲ್ಯಾಡಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಎಸ್.ಎಂ ಶರೀಫ್ 2020-21 ನೇ ಸಾಲಿನ ವರದಿ ಮಂಡಿಸಿದರು. ಕೋಶಾಧಿಕಾರಿ ಯು.ಎಂ ಅಶ್ರಫ್ ಲೆಕ್ಕ ಪತ್ರ ಮಂಡಿಸಿದರು. ಚುನಾವಣಾ ವೀಕ್ಷಕರಾಗಿ ಆಗಮಿಸಿದ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಹಾಗು ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ರವರ ನೇತ್ರತ್ವದಲ್ಲಿ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ನೂತನ ಅಧ್ಯಕ್ಷರಾಗಿ ಸಯೀದ್ ಮಂಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಂ ಶರೀಫ್ ಮಂಚಿಲ, ಕೋಶಾಧಿಕಾರಿಯಾಗಿ ಅಶ್ರಫ್ ಅಕ್ಕರೆಕೆರೆ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಕೆ.ಎಂ ಅಶ್ರಫ್, ದಅವಾ ಕಾರ್ಯದರ್ಶಿಯಾಗಿ ಗಫ್ಫಾರ್ ಸಾಹಿಬ್, ಇಸಾಬಃ ಕಾರ್ಯದರ್ಶಿಯಾಗಿ ಇರ್ಫಾನ್ ಹಳೆಕೋಟೆ, ಸಂಘಟನಾ ಕಾರ್ಯದರ್ಶಿಯಾಗಿ ದಾವೂದ್ ಮಂಚಿಲ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಝ್ಝಾಕ್, ಅಬ್ದುಲ್ ಸಲಾಂ, ಹಸೈನಾರ್, ಜಲೀಲ್, ಹಮೀದ್, ರಹೀಂ, ನಝೀರ್ ಆಯ್ಕೆಯಾದರು. ಸಂಟರ್ ಕೌನ್ಸಿಲರುಗಳಾಗಿ ಅಬ್ದುಲ್ ಹಮೀದ್, ಪಿ.ಎಂ ಬಶೀರ್, ರಹೀಂ, ನಝೀರ್, ಅಶ್ರಫ್, ದಾವೂದ್ ಆಯ್ಕೆಯಾದರು.  ಪ್ರಸ್ತುತ ಸಭೆಯ...

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ದ್ವಿ ವಾರ್ಷಿಕ ಮಹಾಸಭೆ ಮತ್ತು ಮಹ್ಳರತುಲ್ ಬದ್ರಿಯ್ಯಃ ಆಧ್ಯಾತ್ಮಿಕ ಸಂಗಮ

  ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ದ್ವಿ ವಾರ್ಷಿಕ ಮಹಾಸಭೆ ಮತ್ತು ಮಹ್ಳರತುಲ್ ಬದ್ರಿಯ್ಯಃ ಆಧ್ಯಾತ್ಮಿಕ ಸಂಗಮ ಹಳೆಕೋಟೆಯ ಹಂಝ ಪ್ಯಾಲೇಸಿನಲ್ಲಿ ನಡೆಯಿತು. ಅಬೂ ಮಫಾಝ್ ಮದನಿ ಹಳೆಕೋಟೆ ಅಧ್ಯಕ್ಷತೆ ವಹಿಸಿದರು. ಅಬ್ಬಾಸ್ ಮದನಿ ಉಳ್ಳಾಲ ಮಜ್ಲಿಸಿಗೆ ನೇತ್ರತ್ವ ನೀಡಿ ದುಆಗೈದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಖಾಲಿದ್ ಸ್ವಾಗತಿಸಿದರು. ಆರ್ ಕೆ ಮದನಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಬಳಿಕ ವರದಿ ಹಾಗು ಲೆಕ್ಕಪತ್ರ ಮಂಡಿಸಿ, ಸಭೆಯ ಅಂಗೀಕಾರ ಪಡೆಯಲಾಯಿತು. ಎರಡು ವರ್ಷಗಳ ಅವಧಿಯಲ್ಲಿ ಬ್ರಾಂಚ್ ಮಾಡಿದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯ ಚಟುವಟಿಕೆಯ ಮಾಹಿತಿಯನ್ನು ಅಬೂ ಮಫಾಝ್ ಮದನಿ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ಚುನಾವಣಾ ವೀಕ್ಷಕರಾಗಿ ಆಗಮಿಸಿದ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಎಸ್ ವೈ ಎಸ್ ಸಂಘಟನೆಯ ಅನಿವಾರ್ಯತೆಯ ಕುರಿತು ಮಾತನಾಡಿದ ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಸಮಿತಿಯ ನೂತನಾಧ್ಯಕ್ಷರಾಗಿ ಅಬೂಬಕರ್ ಸಿದ್ದೀಕ್ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಉಳ್ಳಾಲ, ಕೋಶಾಧಿಕಾರಿಯಾಗಿ ಶಬೀರ್ ಹಳೆಕೋಟೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮನ್ಸೂರ್ ಹಳೆಕೋಟೆ, ದಅವಾ ಕಾರ್ಯದರ್ಶಿಯಾಗಿ ಅಶ್ರಫ್ ಝುಹ್ರಿ, ಇಸಾಬಃ ಕಾರ್ಯದರ್ಶಿಯಾಗಿ ಖಾಲಿದ್ ಅಕ್ಕರೆಕೆರೆ, ಸ...