Skip to main content

Posts

Showing posts from September, 2017

ಹಾರ್ದಿಕ ಅಭಿನಂದನೆಗಳು

ಜಂ ಇಯ್ಯತು ಉಲಮಾಇ  ಅಹ್ಲಿಸ್ಸುನ್ನತಿ ವಲ್ ಜಮಾಅಃ ಕರ್ನಾಟಕ ತಲಪಾಡಿ ಝೋನ್ ಇದರ ಕೋಶಾಧಿಕಾರಿಯಾಗಿ ಆಯ್ಕೆಯಾದ ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಉಳ್ಳಾಲ ಇದರ ಅಧ್ಯಕ್ಷರಾಗಿರುವ PSM ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ತಲಪಾಡಿ ಝೋನ್ ಜೊತೆ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಅಧ್ಯಕ್ಷರಾಗಿರುವ ಹಸನ್ ಮುಬಾರಕ್ ಸಖಾಫಿ ಮತ್ತು ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಯೂನುಸ್ ಇಮ್ದಾದಿ ಮಂಗಳಪದವು, ತಲಪಾಡಿ ಝೋನ್ ಉಪಾಧ್ಯಕ್ಷರಾಗಿ ಆಯ್ಕೆಯಾದ SYS ಉಳ್ಳಾಲ ಸೆಂಟರ್ ಉಪಾಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್, ತಲಪಾಡಿ ಝೋನ್ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಯಾಗಿರುವ SYS ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, SYS ಅಕ್ಕರೆಕೆರೆ ಬ್ರಾಂಚ್ ಸದಸ್ಯರಾದ ಕಬೀರ್ ಸಅದಿ ಉಳ್ಳಾಲ ಹಾಗು SSF ಉಳ್ಳಾಲ ಸೆಕ್ಟರ್ ಮಾಜಿ ಅಧ್ಯಕ್ಷರಾದ ಅಝೀಝ್ ಸಖಾಫಿ ಉಳ್ಳಾಲ ಇವರಿಗೆ ಹ್ರದಯಸ್ಪರ್ಶಿ ಸುಮಧುರ ಅಭಿನಂದನೆಗಳು. 🌷🌹🌼🌸💐🌺🌷🌹🌼🌸💐 SYS ULLALA CENTER SSF ULLALA SECTOR

*ವಾರ್ತಾಭಾರತಿ ವರದಿಗಾರನ ಸುಳ್ಳು ಮೊಕದ್ದಮೆಯನ್ನು ಕೈ ಬಿಡಲು SYS ಉಳ್ಳಾಲ ಸೆಂಟರ್ ಒತ್ತಾಯ*

-------------------------------------------------- ಸಾಮಾಜಿಕ ನ್ಯಾಯ, ಜಾತ್ಯಾತೀತ ನಿಲುವನ್ನು ಹೊಂದಿರುವ ವಾರ್ತಾಭಾರತಿ ಪತ್ರಿಕೆಯ ವರದಿಗಾರನ ಬಂಧನ ನಿಜಕ್ಕೂ ಖೇದಕರ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ. ಮಾಧ್ಯಮಗಳಲ್ಲಿ ಅತ್ಯಂತ ಜನಪ್ರಿ...

*ಗೌರಿ ಲಂಕೇಶ್ ಹತ್ಯೆಗೆ SYS ಉಳ್ಳಾಲ ಸೆಂಟರ್ ಖಂಡನೆ* -------------------------------------------------------

ಖ್ಯಾತ ಚಿಂತಕಿ, ಸಾಹಿತಿ, ಮಾನವ ಹಕ್ಕು ಹೋರಾಟಗಾರ್ತಿ, ಶೋಷಿತರ, ದಮನಿತರ, ದಲಿತರ, ಅಲ್ಪ ಸಂಖ್ಯಾತರ ಹಕ್ಕು, ನ್ಯಾಯಕ್ಕಾಗಿ ತನ್ನ ಹರಿತವಾದ ಲೇಖನಿಯ ಮೂಲಕ ಹೋರಾಡುತ್ತಿದ್ದ ಖ್ಯಾತ ಪತ್ರಕರ್ತೆ ಗೌರಿ ಲಂಕೇ...