Skip to main content

Posts

Showing posts from January, 2019

SYS ಉಳ್ಳಾಲ ಸೆಂಟರ್ ವತಿಯಿಂದ ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಪ್ರಯುಕ್ತ ಇಂದು ನಡೆದ ಪಬ್ಲಿಸಿಟಿ ಕನ್ವೆನ್ಷನ್

SYS ಉಳ್ಳಾಲ ಸೆಂಟರ್ ವತಿಯಿಂದ ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಪ್ರಯುಕ್ತ ಇಂದು ನಡೆದ ಪಬ್ಲಿಸಿಟಿ ಕನ್ವೆನ್ಷನ್

ಹಿರಿಯ ಧಾರ್ಮಿಕ ವಿದ್ವಾಂಸ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ ನಿಧನಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂತಾಪ

ಹಿರಿಯ ಧಾರ್ಮಿಕ ವಿದ್ವಾಂಸ, ಹಲವು ಧಾರ್ಮಿಕ ಸಂಸ್ಥೆಗಳ ನಿರ್ದೇಶಕರು, ಜಿಲ್ಲೆಯ ಆಧ್ಯಾತ್ಮಿಕ ನಾಯಕರೂ ಆಗಿರುವ ಅಬ್ದುಲ್ ಜಬ್ಬಾರ್ ಉಸ್ತಾದರ ಮರಣವು ಸುನ್ನೀ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ.  ಉಸ್ತಾದರ ನಿಧನಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ತೀವ್ರ ಸಂತಾಪ ಸೂಚಿಸಿದೆ. ಉಸ್ತಾದರ ಪದವಿಯನ್ನು  ಅಲ್ಲಾಹು ಪರಲೋಕದಲ್ಲಿ ಉನ್ನತಿಗೇರಿಸಲಿ. ಆಮೀನ್